ಅಚ್ಯುತರಾಯ ೧೫೨೯-೪೨; ಅಳಿಯ ರಾಮರಾಯ ಮತ್ತು ರಕ್ಕಸ-ತಂಗಡಿ ಕದನ


   ಕೃಷ್ಣದೇವರಾಯನ ಮಲಸೋದರ. ಓಬಾಂಬಿಕೆಯ ಮಗ. ಸಂಧಿಗ್ದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ. ಅಳಿಯ ರಾಮರಾಯನ ವಿರೋಧ. ಸಾಮಂತರ ಬಂಡಾಯಗಳು. ಗೋಲ್ಕೊಂಡ ಮತ್ತು ಗಜಪತಿಗಳ ದಾಳಿಗಳು. ರಾಯಚೂರು ಕೈಬಿಟ್ಟಿತ್ತು. ೧೫೩೫ ರಲ್ಲಿ ಮತ್ತೆ ವಶ. ತಿರುವಾಂಕೂರು ದಂಗೆ ಅಡಗಿಸಿದ.

 

ರಾಮರಾಯನ ನೀತಿ: ೧೫೪೩ ರಲ್ಲಿ ವಿಜಾಪುರದ ವಿರುದ್ಧ ಅಹಮದ್‌ನಗರ, ಗೋಲ್ಕೊಂಡ ಮತ್ತು ಬೀದರ್‌ಗಳ ಜೊತೆ.

೧೫೪೪ ರಲ್ಲಿ ವಿಜಾಪುರದ ವಿರುದ್ಧ ಅಹಮದ್‌ನಗರದ ಜೊತೆಗೂಡಿ.

೧೫೫೨ ರಲ್ಲಿ ಅಹಮದ್‌ನಗರದ ಜೊತೆಗೂಡಿ ವಿಜಾಪುರದ ವಿರುದ್ಧ – ರಾಯಚೂರು ದೊ-ಅಬ್‌ ವಶ.

೧೫೫೫ ರಲ್ಲಿ ನೀತಿ ಬದಲಾವಣೆ; ವಿಜಾಪುರದ ಜೊತೆಗೂಡಿ ಅಹಮದ್‌ನಗರದ ವಿರುದ್ಧ.

೧೫೫೮-೫೯ ರಲ್ಲಿ ಅಹಮದ್‌ನಗರ ಮತ್ತು ಗೋಲ್ಕೊಂಡಗಳ ವಿರುದ್ಧ ವಿಜಾಪುರಕ್ಕೆ ಬೆಂಬಲ.

೧೫೬೨-೬೩ ರಲ್ಲಿ ಅಹಮದ್‌ನಗರದ ವಿರುದ್ಧ ವಿಜಾಪುರಕ್ಕೆ ಬೆಂಬಲ.

ವಿಜಯನಗರದ ವಿರುದ್ಧ ಶಾಹಿ ವೈವಾಹಿಕ ಸಂಬಂಧಗಳು.

ಸೇನೆ: ವಿಜಯನಗರ ೭೦ ಸಾವಿರ ಅಶ್ವಪಡೆ & ೯೦ ಸಾವಿರ ಕಾಲ್ದಳ. ಜೊತೆಗೆ ಗಜ & ಫಿರಂಗಿ ಪಡೆಗಳು.

ಮೈತ್ರಿಕೂಟ: ೫೦ ಸಾವಿರ ಅಶ್ವ & ೩೦ ಸಾವಿರ ಕಾಲ್ದಳ. ಆದರೆ ಬಲಿಷ್ಠ ಫಿರಂಗಿ ಪಡೆ.

ಆರಂಭಿಕ ಮುನ್ನಡೆ ವಿಜಯನಗರಕ್ಕೆ. ಆದರೆ, ಚಲಾಬಿ ರೂಮಿಖಾನನ ಫಿರಂಗಿ ಪಡೆಯಿಂದ ಸ್ಥಿತಿ ಬದಲಾವಣೆ.

ರಾಮರಾಯನ ಸೆರೆ ಮತ್ತು ಕಗ್ಗೊಲೆ.

ತಿರುಮಲರಾಯ ಮತ್ತು ವೆಂಕಟಾದ್ರಿಗಳು ಪಲಾಯನ.

ತಕ್ಷಣದ ಪರಿಣಾಮಗಳು: ಲೂಟಿ ಮತ್ತು ರಾಜಧಾನಿಯ ಪತನ.

ಸೋಲಿನ ಕಾರಣಗಳು: ವಿಶ್ವಾಸಘಾತಕತನ – ಸೀಜರ್‌ ಫೆಡ್ರಿಕ್. ವಿಜಯನಗರದ ದುರ್ಬಲ ಫಿರಂಗಿ ಮತ್ತು ಬಿಲ್ಲಾಳು ಪಡೆ. ಗಜಪಡೆಯ ಗೊಂದಲ.

ದೀರ್ಘಕಾಲಿಕ ಪರಿಣಾಮಗಳು: ವೈಭವದ ಪತನ. ರಾಜಧಾನಿಯ ಬದಲಾವಣೆ. ತುಳುವ ಮನೆತನದ ಅಂತ್ಯ. ಮಧುರಾ, ತಂಜಾವೂರು ಮತ್ತು ಜಿಂಜಿಗಳ ಸಾಮಂತರು ಸ್ವತಂತ್ರ. ರಾಯಚೂರು ಕೈಬಿಟ್ಟಿತು. ಶಾಹಿಗಳು ಒಳಜಗಳದಲ್ಲಿ ತೊಡಗಿದರು. ಪೋರ್ಚುಗೀಸರ ಪತನದ ಆರಂಬ. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources