ಗುಪ್ತರ ಕಾಲದ ರಸಪ್ರಶ್ನೆ ಮತ್ತು ಉತ್ತರಗಳು
1.
ಶ್ರೀಗುಪ್ತನು ಮೃಗಶಿಕವನದಲ್ಲಿ
ಬೌದ್ಧರಿಗೆ ವಿಹಾರ ಕಟ್ಟಿಸಿದ್ದನೆಂದು ಕೆಳಗಿನವರಲ್ಲಿ ಯಾರು ದಾಖಲಿಸಿದ್ದಾರೆ?
ಫಾಹಿಯಾನ್
ಹು ಎನ್ ತ್ಸಾಂಗ್
ಇತ್ಸಿಂಗ್*
2.
ಕೆಳಗಿನ
ಯಾವ ಗುಪ್ತ ಅರಸನು ತನ್ನ ಅಣ್ಣನನ್ನು ಕೊಂದು
ಸಿಂಹಾಸನವನ್ನು ಏರಿದನು?
ಚಂದ್ರಗುಪ್ತ
೧
ಕುಮಾರಗುಪ್ತ
ಚಂದ್ರಗುಪ್ತ
೨*
ಸಮುದ್ರಗುಪ್ತ
3.
ಗುಪ್ತರು
ಪಂಜಾಬ್ ಮೂಲದ ಜಾಟ್ ಬುಡಕಟ್ಟಿಗೆ
ಸೇರಿದವರೆಂದು ಅಭಿಪ್ರಾಯಪಟ್ಟಿರುವವರು ಯಾರು?
ಜಾದೂನಾಥ್
ಸರ್ಕಾರ್
D. N. ಜಾ
ರೊಮಿಲ್ಲಾ
ಥಾಪರ್
K. P. ಜೇಸ್ವಾಲ್*
4. ಕೆಳಗಿನವುಗಳಲ್ಲಿ
ಯಾವುದು ಸಮುದ್ರಗುಪ್ತನ ಬಿರುದು ಅಲ್ಲ?
ಸಿಂಹವಿಕ್ರಮ*
ವ್ಯಾಘ್ರಪರಾಕ್ರಮ
ಸರ್ವದ್ವೀಪವಾಸಿನ್
ಅಶ್ವಮೇಧ ಪರಾಕ್ರಮ
5. ಕೆಳಗಿನ
ಯಾವ ಗುಪ್ತ ಅರಸನು ಲಿಚ್ಚವಿ ಮನೆತನದ ಕುಮಾರದೇವಿಯನ್ನು ವಿವಾಹವಾಗಿದ್ದನು?
ಇಮ್ಮಡಿ
ಚಂದ್ರಗುಪ್ತ
ಸಮುದ್ರಗುಪ್ತ
ಕುಮಾರಗುಪ್ತ
ಮೊದಲನೆ ಚಂದ್ರಗುಪ್ತ*
೬. ಗುಪ್ತ
ಶಕ ವರ್ಷವನ್ನು ಯಾರ ಕಾಲದಿಂದ ಆರಂಭಿಸಲಾಯಿತು?
ಒಂದನೆ ಚಂದ್ರಗುಪ್ತ*
ರಾಮಗುಪ್ತ
ಕುಮಾರಗುಪ್ತ
ಸಮುದ್ರಗುಪ್ತ
೭. ಕೆಳಗಿನ
ಯಾವ ಶಾಸನವು ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುತ್ತದೆ?
ಐಹೊಳೆ ಶಾಸನ
ಪ್ರಯಾಗ ಶಾಸನ*
ಬಾದಾಮಿ ಶಾಸನ
ಹಾಥಿಗುಂಫಾ ಶಾಸನ
೮. ಸಮುದ್ರ
ಗುಪ್ತನನ್ನು "ಭಾರತದ ನೆಪೋಲಿಯನ್" ಎಂದು ಕರೆದ ಇತಿಹಾಸಕಾರರು
ಯಾರು?
ವಿ.ಎ. ಸ್ಮಿತ್*
ವಿಲ್
ಡುರಾಂಟ್
ಜಾನ್
ಮಾರ್ಷಲ್
ವಿಲಿಯಂ
ಜೋನ್ಸ್
೯. ಗುಪ್ತರಿಂದ
ಹೆಚ್ಚಾಗಿ ಪೋಷಿಸಲ್ಪಟ್ಟ ಭಾಷೆ ಯಾವುದು?
ಪ್ರಾಕೃತ
ಪೈಶಾಚ
ಸಂಸ್ಕೃತ*
ಅರ್ಧಮಾಗಧಿ
೧೦. ಸತಿ
ಪದ್ಧತಿಯ ಆಚರಣೆಯ ಬಗ್ಗೆ ಪ್ರಥಮ ಲಿಖಿತ ದಾಖಲೆ ಒದಗಿಸುವ ಗುಪ್ತರ ಕಾಲದ ಶಾಸನ ಯಾವುದು?
ಪ್ರಯಾಗ
[ಅಲಹಾಬಾದ್]
ಎರಾನ್*
ಬಿತೇರಿ
ಜುನಾಗಡ
೧೧. ಕೆಳಗಿನ
ಯಾವ ಗುಪ್ತ ಅರಸರ ಕಾಲದಲ್ಲಿ ಅವರ
ಸಾಮ್ರಾಜ್ಯದ ವ್ಯಾಪ್ತಿಯು ಅತೀ ಹೆಚ್ಚಾಗಿತ್ತು?
ಕುಮಾರಗುಪ್ತ
ಸಮುದ್ರಗುಪ್ತ
ಇಮ್ಮಡಿ ಚಂದ್ರಗುಪ್ತ*
ಚಂದ್ರಗುಪ್ತ
೧೩. ಸುದರ್ಶನ
ತಟಾಕವನ್ನು ಕೆಳಗಿನ ಯಾವ ಗುಪ್ತ ಅರಸನು
ತನ್ನ ಕಾಲದಲ್ಲಿ ದುರಸ್ತಿ ಮಾಡಿಸಿದನು?
ಸ್ಕಂದಗುಪ್ತ*
ಬುಧಗುಪ್ತ
ಕುಮಾರಗುಪ್ತ
ಮೇಲಿನ ಯಾರೂ ಅಲ್ಲ
೧೪. ಪ್ರಯಾಗ
[ಅಲಹಾಬಾದ್] ಸ್ತಂಭ ಶಾಸನವು ಸಮುದ್ರಗುಪ್ತನ ಯಾವ ಆಸ್ಥಾನಿಕನಿಂದ ಬರೆಸಲ್ಪಟ್ಟಿದೆ?
ವಸುಬಂಧು
ಅರಿಸೇನ*
ಅಸಗ
ವೀರಸೇನ
೧೫. ಸಮುದ್ರಗುಪ್ತನು
ಜಯಿಸಿದ ಅಟವಿ ರಾಜ್ಯಗಳ ಒಕ್ಕೂಟದ
ಮುಖ್ಯಸ್ಥ ಕೆಳಗಿನವರಲ್ಲಿ ಯಾರು?
ಮಹಾಕಾಂತರ
ವಿಷ್ಣುಗೋಪ
ಅಸ್ತಿನ್*
ಬಲವರ್ಮನ್
16. ವಾಕಾಟಕರ
ರುದ್ರಸೇನನೊಂದಿಗೆ ವಿವಾಹ ಸಂಬಂಧಕ್ಕೊಳಗಾಗಿದ್ದ ಪ್ರಭಾವತಿಗುಪ್ತಳು ಯಾವ ಗುಪ್ತ ಅರಸನ
ಮಗಳು?
ಚಂದ್ರಗುಪ್ತ
ಇಮ್ಮಡಿ ಚಂದ್ರಗುಪ್ತ*
ಸಮುದ್ರಗುಪ್ತ
ಘಟೋತ್ಕಚಗುಪ್ತ
17. ನಳಂದಾ
ಪದದ ಅರ್ಥವೇನು?
ತಡೆಯಿಲ್ಲದ
ಜ್ಞಾನ ದಾನ*
ನಳನ ರಾಜ್ಯ
ಕೊನೆಯಿಲ್ಲದ ಅನ್ನದಾನ
ನಿರಂತರ ಭೂದಾನ
18. ನಳಂದಾ
ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿದ ಚೀನೀ ಯಾತ್ರಿಕ ಯಾರು?
ಇತ್ಸಿಂಗ್
ಹು ಎನ್ ತ್ಸಾಂಗ್*
ಫಾಹಿಯಾನ
ಮೇಲಿನ ಯಾರೂ ಅಲ್ಲ
19. ಗುಪ್ತರ
ಸಾಮ್ರಾಜ್ಯವು ಪತನವಾಗಲು ಕೆಳಗಿನ ಯಾರ ದಾಳಿಗಳು ಕಾರಣವಾಗಿವೆ
ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ?
ಹೂಣರು*
ಶಕರು
ನಾಗರು
ವಾಕಾಟಕರು
20. ಕೆಳಗಿನ
ಯಾವ ಗುಪ್ತ ಅರಸನ ಕಾಲದಲ್ಲಿ ನಳಂದಾ
ವಿ.ವಿ. ಸ್ಥಾಪನೆ ಆಯಿತು?
ಸ್ಕಂದಗುಪ್ತ
ಕುಮಾರಗುಪ್ತ*
ಸಮುದ್ರಗುಪ್ತ
ಇಮ್ಮಡಿ ಚಂದ್ರಗುಪ್ತ
21. ಕೆಳಗಿನವುಗಳಲ್ಲಿ
ಯಾವುವು ವಿಶಾಕದತ್ತನ ಕೃತಿಗಳು?
ಮುದ್ರಾರಾಕ್ಷಸ
ಮತ್ತು ಶಾಕುಂತಲಾ
ಮುದ್ರಾರಾಕ್ಷಸಮತ್ತು ದೇವಿಚಂದ್ರಗುಪ್ತಂ*
ದೇವಿಚಂದ್ರಗುಪ್ತಂ ಮತ್ತು ಕೌಮುದಿ ಮಹೋತ್ಸವ
ಮೇಘದೂತ ಮತ್ತು ರಘುವಂಶ
22. ಕೆಳಗಿನ
ಕಾಳಿದಾಸನ ಕೃತಿಗಳಲ್ಲಿ ನಾಟಕಗಳನ್ನು ಗುರ್ತಿಸಿ:-
೧. ಶಾಕುಂತಲಾ, ೨. ಮಾಳವಿಕಾಗ್ನಿಮಿತ್ರ, ೩. ಋತುಸಂಹಾರ,
೪. ವಿಕ್ರಮೋರ್ವಶೀಯ
೧, ೩ ಮತ್ತು ೪
೧ ಮತ್ತು ೪*
೧, ೨ ಮತ್ತು
೪
೨ ಮತ್ತು ೩
24. ಕೆಳಗಿನವುಗಳಲ್ಲಿ
ವಾಗ್ಭಟನ ಕೃತಿ ಯಾವುದು?
ಸೂರ್ಯ
ಸಿದ್ಧಾಂತ
ಅಷ್ಟಾಂಗ ಸಂಗ್ರಹ*
ಪಂಚ
ಸಿದ್ಧಾಂತಿಕಾ
ಆಯುರ್ವೇದ
ನಿಘಂಟು
25. ಫಾಹಿಯಾನನು
ಯಾವ ಗುಪ್ತ ಅರಸನ ಕಾಲದಲ್ಲಿ ಭಾರತಕ್ಕೆ
ಭೇಟಿ ನೀಡಿದ್ದ?
ಮೊದಲನೇ ಚಂದ್ರಗುಪ್ತ
ಇಮ್ಮಡಿ ಚಂದ್ರಗುಪ್ತ*
ಸ್ಕಂದಗುಪ್ತ
ಸಮುದ್ರಗುಪ್ತ
26. ಸಮುದ್ರಗುಪ್ತನು
ದಕ್ಷಿಣ ಭಾರತದ ದಿಗ್ವಿಜಯದಲ್ಲಿ ಸೋಲಿಸಿದ ಪಲ್ಲವರ ಅರಸು ಯಾರು?
ಒಂದನೆ
ಮಹೇಂದ್ರವರ್ಮ
ನರಸಿಂಹವರ್ಮ
ವಿಷ್ಣುಗೋಪ*
ಶಿವಸ್ಕಂದವರ್ಮ
27. ಎರಡನೆ
ಚಂದ್ರಗುಪ್ತನು ತನ್ನ ಯಾವ ಸೋದರನನ್ನು
ಕೊಂದು ಅಧಿಕಾರಕ್ಕೆ ಬಂದನು?
ಬುಧಗುಪ್ತ
ಸ್ಕಂದಗುಪ್ತ
ರಾಮಗುಪ್ತ*
ಕುಮಾರಗುಪ್ತ
28. ಗುಪ್ತರಿಂದ
ಬಹುಮುಖ್ಯವಾಗಿ ಪೋಷಣೆಗೆ ಒಳಗಾದ ಪ್ರಾಚೀನ ವಿಶ್ವವಿದ್ಯಾಲಯ ಯಾವುದು?
ಓದಾಂತಪುರಿ
ತಕ್ಷಶಿಲಾ
ನಳಂದಾ*
ವಲ್ಲಭೀ
೨೯. ಸಮುದ್ರಗುಪ್ತನ
ಸಂಗೀತವಿದ್ಯೆಯ ಕೌಶಲ್ಯವು ಹೇಗೆ ತಿಳಿದುಬಂದಿದೆ?
ನಾಣ್ಯಗಳಿಂದ.*
ಬಿರುದುಗಳಿಂದ.
ಶಾಸನಗಳಿಂದ.
ವಿದೇಶಿ ಬರವಣಿಗೆಗಳಿಂದ.
೩೦. ಕೆಳಗಿನ ಯಾವ ಗುಪ್ತ
ಅರಸನು ಸಾಮ್ರಾಜ್ಯದ ಉಳಿವಿಗಾಗಿ ಹೂಣರೊಂದಿಗೆ ಕಾದಾಡಿದನು?
ಬುಧಗುಪ್ತ.
ಸ್ಕಂದಗುಪ್ತ.*
ಕುಮಾರಗುಪ್ತ.
ಚಂದ್ರಗುಪ್ತ.
*****
Comments
Post a Comment