Posts

ಕರ್ನಾಟಕದಲ್ಲಿ ಇತಿಹಾಸ ಪೂರ್ವ ಕಾಲ: ಹಳೆ, ಮಧ್ಯ ಮತ್ತು ನವಶಿಲಾಯುಗಗಳು.

ಸೂಚನೆ:- ಇಲ್ಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.    ಗತಕಾಲದ ಘಟನೆಗಳಲ್ಲಿ ಇತಿಹಾಸದ ಕಾಲ ಆರಂಭವಾಗುವ ಮುಂಚಿನ ಅಂದರೆ ಇತಿಹಾಸಪೂರ್ವ ಕಾಲದ ಘಟನೆಗಳು ಮಾನವನ ಬೆಳವಣಿಗೆಯ ವಿವಿಧ ಹಂತಗಳನ್ನು ಅರಿತುಕೊಳ್ಳಲು ಸಹಾಯಕವಾಗಿವೆ. ಇತಿಹಾಸಪೂರ್ವ ಕಾಲವು ಬರಹ ರೂಪವು ಆರಂಭವಾಗುವುದಕ್ಕಿಂತ ಪೂರ್ವಕಾಲದ ಅವಧಿಯಾಗಿದೆ. ಆ ಕಾಲದ  ಇತಿಹಾಸದ ಅಧ್ಯಯನಕ್ಕೆ ನೆರವಾಗುವ ಆಕರಗಳು ಪಳೆಯುಳಿಕೆ ಸ್ವರೂಪದವು ಅಂದರೆ ಪುರಾತತ್ವ ಆಧಾರಗಳಾಗಿವೆ. ಇತಿಹಾಸಪೂರ್ವ ಕಾಲದಲ್ಲಿ ಕಾಣಬರುವ ಹಳೇ, ಮಧ್ಯ ಮತ್ತು ನವ ಶಿಲಾಯುಗಗಳ ಕಾಲಘಟ್ಟಗಳಲ್ಲಿ ಕಾಣಸಿಗುವ ಪುರಾತತ್ವ ಆಕರಗಳು ಮತ್ತು ಆಯುಧಗಳ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.    ಭೌಗೋಳಿಕವಾಗಿ ಕರ್ನಾಟಕವು ಪ್ರಾಚೀನ ಭಾರತದ ಒಂದು ಭಾಗವಾಗಿದ್ದು, ದಖನ್ ಭಾಗದಲ್ಲಿದೆ. ಈ ಪ್ರದೇಶದ ಜನರ ಜೀವನದ ನಡತೆಯು ಪ್ರಾದೇಶಿಕ ಭೌಗೋಳಿಕ ಲಕ್ಷಣಗಳನ್ನು ಆಧರಿಸಿದೆ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಅವರು ಗುಹೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು ಮತ್ತು ಮೂಲ ಸಾಧನಗಳನ್ನು ಬಳಕೆ ಮಾಡುತ್ತಿದ್ದರು. ಆದ್ದರಿಂದ ಕರ್ನಾಟಕ ( ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ ) ಇತಿಹಾಸ ಪೂರ್ವ ಸಂಸ್ಕೃತಿಯನ್ನು ' ಕೈ -...

ಚೋಖಾಮೇಳನ ಕುರಿತ ಪ್ರಶ್ನೆಗಳು

   ಆತ್ಮೀಯ ವಿದ್ಯಾರ್ಥಿಗಳೇ, ನಿಮಗೆ ಈಗಾಗಲೇ ನೀಡಿರುವ ಚೋಖಾಮೇಳನ ಕುರಿತ ಅಧ್ಯಯನ ಸಾಮಗ್ರಿಯನ್ನು ಅವಲೋಕಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿರಿ. ತರಗತಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳೂ 12 ಗುಂಪುಗಳಾಗಿ ರಚನೆಗೊಂಡು, ಪ್ರತಿಯೊಂದು ಗುಂಪು ಒಂದು ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ನಿಮ್ಮ ಉತ್ತರಗಳು ಕನಿಷ್ಠ ಒಂದು ಪುಟಕ್ಕಿಂತ ಹೆಚ್ಚಾಗಿರಬೇಕು.   ಚೋಖಾಮೇಳ ಎಂದು ಹೆಸರು ಬರಲು ಕಾರಣವೇನು? ಅವನ ಸಮಕಾಲೀನ ಮತ್ತು ನಂತರದ ವಾರಕಾರಿ ಪಂಗಡದವರು ಅವನ ಮಹತ್ವವನ್ನು ಹೇಗೆ ವರ್ಣಿಸಿದ್ದಾರೆ? ವಿವರಿಸಿ. ಚೋಖಾಮೇಳನ ಜನನದ ಕತೆಯ ಹಿಂದಿರುವ ಸಾರವೇನು? ಚೋಖಾಮೇಳನ ಜನ್ಮಸ್ಥಳ ಮತ್ತು ಜನ್ಮ ದಿನಾಂಕಗಳ ಬಗ್ಗೆ ಇರುವ ಅಭಿಪ್ರಾಯಗಳೇನು? ಮಹಾರಾಷ್ಟ್ರದ ಆ ಧ್ಯಾತ್ಮಿಕ ಇತಿಹಾಸದಲ್ಲಿ ಕ್ರಿಸ್ತಶಕ ಹದಿಮೂರನೆಯ ಶತಮಾನವು ಹೇಗೆ ಸುವರ್ಣಕಾಲವಾಗಿ ಮೆರೆಯಿತು? ವಿವರಿಸಿ . ಚೋಖಾಮೇಳನ ಪರಿವಾರದವರು ವಿಠ್ಠಲ ಭಕ್ತಿವಾಹಿನಿಯಲ್ಲಿ ಹೇಗೆ ಮಿಂದು ಸಂತುಷ್ಟರಾದರು? ತಿಳಿಸಿ . ಚೋಖಾಮೇಳನನ್ನು ಫಂಡರಾಪುರದಿಂದ ಏಕೆ ಹೊರಕ್ಕೆ ಹಾಕಲಾಯಿತು ಮತ್ತು ಅವನು ಆ ವೇಳೆ ತನ್ನ ಭಕ್ತಿಯನ್ನು ಹೇಗೆ ಪ್ರದರ್ಶಿಸಿದನು? ಮಧ್ಯರಾತ್ರಿಯಲ್ಲಿ ಬಂದ ಅತಿಥಿಯಿಂದ ಚೋಖಾಮೇಳನಿಗೆ ಒದಗಿದ ಕಷ್ಟವೇನು? ವಿವರಿಸಿ. ತುಕಾರಾಮರು ಚೋಖಾಮೇಳನ ಪವಿತ್ರತೆಯನ್ನು ಹೇಗೆ ವರ್ಣಿಸಿದ್ದಾ...

ಅಕ್ಬರನ ಆಡಳಿತ ಪದ್ಧತಿ

ಅಕ್ಬರ್ದಕ್ಷ ಆಡಳಿಥಗಾರ: ತೀಕ್ಷ್ಣ ಬುದ್ಧಿವಂತಿಕೆ ಯಿಂದ ಉತ್ತಮ & ಏಕರೂಪದ ಆಡಳಿತ: ಹಿಂದೂ-ಮುಸ್ಲೀಂ ಸಮನ್ವಯದ ಆಡಳಿತ ದೆಹಲಿಯ ಸುಲ್ತಾನರಂತೆ ಸಂಕುಚಿತ ಆಡಳಿತ ಅಲ್ಲ ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕ ಶೇರ್ಶಹಾನ ಪದ್ಧತಿಯ ಅನುಸರಣೆ: ಆದರೆ ತಕ್ಕ ಮಾರ್ಪಾಟುಗಳು   I . ಕೇಂದ್ರಾಡಳಿತ – Central Administration :- ಬಾದಶಹಾನೇ ಸರ್ವೋಚ್ಛ ಅಧಿಕಾರಿ ಎಲ್ಲಾ ಅಧಿಕಾರಗಳೂ ಅವನಲ್ಲೇ ಕೇಂದ್ರೀಕೃತ ನಾಗರೀಕ ಮತ್ತು ಸೈನಿಕ ಸರ್ವೋಚ್ಛ ಅಧಿಕಾರಿ ದರ್ಪಿಷ್ಠ ಕೇಂದ್ರಾಡಳಿತ ಆದರೆ, ಉಲೇಮಾ & ಖಲೀಫರಿಗಿಂತ ಉತ್ತಮ ಅಬುಲ್ ಫಜಲ್:- “ಬಾದಶಹಾ ಭೂಮಿಯ ಮೇಲಿನ ದೇವರು; ದೇವರ ನೆರಳು ಜಿಲ್ಲಿ ಇ ಅಲಿ” “ರಾಜತ್ವ ದೈವದತ್ತವಾದದ್ದು” ದರ್ಪಿಷ್ಠನಾದರೂ ಪರೋಪಕಾರಿ: ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ದಿನಕ್ಕೆ ೧೬ ಗಂಟೆಗಳ ಕಾಲ ಕಾರ್ಯ!   ಅಕ್ಬರ್ನಾಮಾ:- ದಿನಚರಿ: ಪ್ರಜಾ ದರ್ಶನ - ಜರೋಕಾ ಇ ದರ್ಶನ್ ದರ್ಬಾರ್– ಸು. ೪.೩೦ ಗಂಟೆಗಳ ಕಾಲ – ಮನಸಬದ?ರರ ಮೇಲ್ವಿಚಾರಣೆ ದಿವಾನ್ ಇ ಆಲಾ ದಲ್ಲಿ ಮಂತ್ರಾಲೋಚನೆ- ೨ ತಾಸುಗಳು ಬಾದಶಹಾನ ಅಲ್ಪ ವಿಶ್ರಾಂತಿ ಸಂಜೆ ರಾಯಭಾರಿಗಳೊಡನೆ ಚರ್ಚೆ ಖಾಸಗಿ ಸಂದರ್ಶನ ರಾತ್ರಿ ಯುದ್ಧ ವಿಚಾರಗಳ ಚರ್ಚೆ ವಿದ್ವಾಂಸರೊಡನೆ ಕಾಲ ವಿನಿಯೋಗ   ಮಂತ್ರಿಮಂಡಲ: ಆಡಳಿತದ ಸಹಾಯಕ್ಕಾಗಿ: ಕಾರ್ಯದರ್ಶಿಗಳಂತೆ ಇದ್ದರು: ನೇಮಕ-ವಜಾ ಎರಡೂ ಬಾದಶಹಾನ...